೧೯೬೨ರಲ್ಲಿ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಆರಂಭವಾಗಿ ಕನ್ನಡ ಸಾಹಿತ್ಯದ ಮುಖ್ಯ ಘಟ್ಟಗಳಲ್ಲೊಂದಾದ ನವ್ಯ ಸಾಹಿತ್ಯಕ್ಕೆ ಸಾಕ್ಷಿಯೂ , ಒಂದು ಮಟ್ಟಕ್ಕೆ ವೇದಿಕೆಯೂ ಆದ ಸಾಹಿತ್ಯಿಕ ಪತ್ರಿಕೆಯೇ "ಸಾಕ್ಷಿ".
ನಾನು ಮೆಚ್ಚಿಕೊಂಡ ಕೆಲ ಲೇಖನಗಳನ್ನು ನನ್ನ ಬ್ಲಾಗಿನ ಈ ಪುಟದಲ್ಲಿ ಸೇರಿಸಿದ್ದೇನೆ.
- ಛಲ - ಯಶವಂತ ಚಿತ್ತಾಲ
- ಮತ್ತೆ ಮಳೆ ಹೊಯ್ಯುತಿದೆ...ಎಲ್ಲ ನೆನಪಾಗುತಿದೆ - ಕೆ. ಸದಾಶಿವ
- ಕನ್ನಡದ ಅಭಿಮಾನ - ಗೋಪಾಲಕೃಷ್ಣ ಅಡಿಗ
- ಕನ್ನಡ ಮತ್ತು ಇಂಗ್ಲಿಷ್ ಅಥವಾ ಹಿಂದಿ - ಟಿ ಜಿ ರಾಘವ
- ಅಸ್ವಸ್ಥತೆ - ಸಾಹಿತ್ಯ : ಪಿ ಲಂಕೇಶ್
ಛಲ - ಯಶವಂತ ಚಿತ್ತಾಲ (ಸಾಕ್ಷಿ ಪತ್ರಿಕೆ ಸಂಪುಟ ೩)
ಕನ್ನಡದ ಅಭಿಮಾನ - ಗೋಪಾಲಕೃಷ್ಣ ಅಡಿಗ (ಸಾಕ್ಷಿ ಪತ್ರಿಕೆ ಸಂಪುಟ ೨)
ಕನ್ನಡ ಮತ್ತು ಇಂಗ್ಲಿಷ್ ಅಥವಾ ಹಿಂದಿ - ಟಿ ಜಿ ರಾಘವ (ಸಾಕ್ಷಿ ಪತ್ರಿಕೆ ಸಂಪುಟ ೪೭)
"ಅಸ್ವಸ್ಥತೆ - ಸಾಹಿತ್ಯ" - ಪಿ ಲಂಕೇಶ್ (ಸಾಕ್ಷಿ ಪತ್ರಿಕೆ ಸಂಪುಟ ೧ ಎ)
2 comments :
ಈ ಕಥೆಯನ್ನು ಈಗ ಓದಿದರೂ, ಎಷ್ಟನೇ ಸಲ ಓದಿದರೂ ಮನಸ್ಸು ಅಷ್ಟೇ ಆರ್ದ್ರ... ’ಕುಮಾರಿ’ ಅನ್ನುವ ಹೆಸರನ್ನು ಓದಿದಾಗ ಕೇಳಿದಷ್ಟು ಆಪ್ತ..
ಸಂಧ್ಯಾರಾಣಿ
ಬಹಳ ಧನ್ಯವಾದಗಳು .ಅಪರೂಪದ ಪತ್ರಿಕೆ ಸಾಕ್ಷಿ
ಪುಟಗಳಿಂದ ದಿಗ್ಗಜ ಸಾಹಿತಿಗಳ ಲೇಖನ ಮಾಲಿಕೆ ಒದಗಿಸಿದ್ದದಕ್ಕಾಗಿ .
Post a Comment